ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...
================ ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ.. ಮಗುವಿನ ಸ್ನಿಗ್ಧ ನಗುವಿನಂತೆ. ಮಗುಮನದ ಹೃದಯದಲಿ ಭಾವನೆಗಳ ಹದವರಿತು ಸುರಿಯುವ ಸೆಲೆ... ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ ಪ್ರಕ...
ನನ್ನ ಮೆಚ್ಚಿನ ಪುಸ್ತಕ : ಉರಿಯ ಉಯ್ಯಾಲೆ ಪುಸ್ತಕ ಓದೋದು ನನ್ನ ಹವ್ಯಾಸ .ಓದ್ತ ಓದ್ತಾ ನಾನೇ ಆ ಪಾತ್ರವಾಗಿ ತನ್ಮೂಲಕ ಆ ಪಾತ್ರದ ಭಾವನೆಗಳನ್ನು ಅರಿಯೋದು ನನಗೆ ಇಷ್ಟ ಇದು ದ್ರೌಪದಿಯ ಸ್ವಗತ. ಹೆಸರಿಗೆ ತಕ್...