ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...
ಕೃತಿ ; ಶಿಕಾರಿ ನಾನು ಓದಿರುವ ಒಂದು ಚಂದದ ಕೃತಿ . ವಿಜ್ಞಾನದ ವಿದ್ಯಾರ್ಥಿ ಆದ ನನಗೆ ಇಷ್ಟ ಆಯ್ತು. ನನಗೆ ತೀರಾ ಗಂಭೀರ ಅನಿಸುವಂತ ಕೃತಿಗಳು ಆ ಕ್ಷಣಕೆ ರುಚಿಸದೇ ಇದ್ದರೂ ಸಹ ಮುಗಿಸಲೇಬೇಕು ಎಂಬ ಜಿದ್ದಿನಿ...
ಕಥೆ : ಕೊಳಲನೂದಿದ ಪುಸ್ತಕ : ಎಚ್ಚರದ ಕನಸು ಲೇಖಕರು : ವೀಣಾ ಬನ್ನಂಜೆ ಹೌದಪ್ಪಾ ಹೌದೋ ನೀನೇ ದೇವರ... ನಿಂದ ನೀ ತಿಳಿದರ ನಿನಗಿಲ್ಲೋ ದೂರ ... ಷರೀಫರ ಈ ಹಾಡು ಇವತ್ತು ಯಾಕೋ ಬಹಳ ನೆನಪಾಗ್ತಿದೆ . ನಿದ್ದಿಯೊಳಗೂ ಸದ...
ಮಗು.. ಜಗದ ಮುಗ್ಧತೆಯನ್ನೆಲ್ಲಾ ಆವಿರ್ಭವಿಸಿದ ಜೀವ, ಎಳಸು ಭಾವ .. ದಿಂಬಿನ ಮೇಲ್ಹೊದಿಕೆಯ ಮೇಲಿನ ಹೂವನ್ನು ನಿಜದ್ದೇ ಎಂದು ವಿಶ್ವಾಸದಿಂದ ಕೀಳಲು ಇಲ್ಲದ ಪ್ರಯತ್ನ ನಡೆಸುವ ಕೂಸು. ಈ ಮುಗ್ಧ ಭಾವ ಬೆಳೆದಂತೆ...
ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ, ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ, ಮುಖವಾಡ, ತನ್ನತನವನೇ ಮರೆಯಿಸುವ ...
================ ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ.. ಮಗುವಿನ ಸ್ನಿಗ್ಧ ನಗುವಿನಂತೆ. ಮಗುಮನದ ಹೃದಯದಲಿ ಭಾವನೆಗಳ ಹದವರಿತು ಸುರಿಯುವ ಸೆಲೆ... ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ ಪ್ರಕ...