ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಶಿಕಾರಿ

ಕೃತಿ ; ಶಿಕಾರಿ ನಾನು ಓದಿರುವ ಒಂದು ಚಂದದ ಕೃತಿ . ವಿಜ್ಞಾನದ ವಿದ್ಯಾರ್ಥಿ ಆದ ನನಗೆ ಇಷ್ಟ ಆಯ್ತು. ನನಗೆ ತೀರಾ ಗಂಭೀರ ಅನಿಸುವಂತ ಕೃತಿಗಳು ಆ ಕ್ಷಣಕೆ ರುಚಿಸದೇ  ಇದ್ದರೂ ಸಹ ಮುಗಿಸಲೇಬೇಕು ಎಂಬ ಜಿದ್ದಿನಿ...

ಕೊಳಲನೂದಿದ

ಕಥೆ : ಕೊಳಲನೂದಿದ ಪುಸ್ತಕ : ಎಚ್ಚರದ ಕನಸು ಲೇಖಕರು : ವೀಣಾ ಬನ್ನಂಜೆ ಹೌದಪ್ಪಾ ಹೌದೋ ನೀನೇ ದೇವರ... ನಿಂದ ನೀ ತಿಳಿದರ ನಿನಗಿಲ್ಲೋ ದೂರ ... ಷರೀಫರ  ಈ ಹಾಡು ಇವತ್ತು ಯಾಕೋ ಬಹಳ ನೆನಪಾಗ್ತಿದೆ . ನಿದ್ದಿಯೊಳಗೂ ಸದ...

ನಿರುತ್ತರಿ

ಇಲ್ಲಿ , ಅಪ್ಪನ ಮಡಿಲಲಿ ಬುದ್ಧನ ನಗುವನೂ ಮೀರಿಸುತ್ತಾ ಮೂರುತಿಂಗಳ ಮಗಳು ಸುಖ ನಿದ್ದೆಯಲಿದ್ದಾಳೆ ... ಮುಗ್ಧ ಮಗಳ ಮುಗುಳು ನಗು ಅಪ್ಪನನ್ನೂ ಬೆಚ್ಚಗಿಟ್ಟಿದೆ... ಅಲ್ಲಿ , ಅಪ್ಪನ ಮುಖವನೇ ನೋಡದ ಹುಡುಗಿಯ ಕಣ...

ಹೀಗೇ ಏನೇನೋ

ಕನಸಿನ ರೆಕ್ಕೆಗಳನು ಕಟು ವಾಸ್ತವಕೆ ಹಚ್ಚುವ ಹುಚ್ಚನು ಬಿಡಬೇಕು . ರೆಕ್ಕೆ ಕತ್ತರಿಸಿ , ನಾನು ನಾನಾಗಿಯೇ ತೆವಳುವಾಗ ಇರುವ ಖುಷಿ ... ಕ್ಷಣಿಕ ಹುಸಿ ರೆಕ್ಕೆ ಪುಕ್ಕ  ,  ಅಂಟಿಸಿಕೊಂಡು ಹಾರುವಾಗ  ಇರಲಾರದು. ಸ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.      

ಮಗು

ಮಗು.. ಜಗದ ಮುಗ್ಧತೆಯನ್ನೆಲ್ಲಾ ಆವಿರ್ಭವಿಸಿದ ಜೀವ, ಎಳಸು ಭಾವ .. ದಿಂಬಿನ ಮೇಲ್ಹೊದಿಕೆಯ ಮೇಲಿನ ಹೂವನ್ನು ನಿಜದ್ದೇ ಎಂದು ವಿಶ್ವಾಸದಿಂದ ಕೀಳಲು ಇಲ್ಲದ ಪ್ರಯತ್ನ ನಡೆಸುವ ಕೂಸು. ಈ ಮುಗ್ಧ ಭಾವ ಬೆಳೆದಂತೆ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಮೌನ ಸಂವಹನ

================ ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ.. ಮಗುವಿನ ಸ್ನಿಗ್ಧ ನಗುವಿನಂತೆ. ಮಗುಮನದ ಹೃದಯದಲಿ ಭಾವನೆಗಳ ಹದವರಿತು ಸುರಿಯುವ ಸೆಲೆ... ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ ಪ್ರಕ...