ವಿಷಯಕ್ಕೆ ಹೋಗಿ

ಹೀಗೇ ಏನೇನೋ

ಕನಸಿನ ರೆಕ್ಕೆಗಳನು ಕಟು ವಾಸ್ತವಕೆ ಹಚ್ಚುವ ಹುಚ್ಚನು ಬಿಡಬೇಕು . ರೆಕ್ಕೆ ಕತ್ತರಿಸಿ , ನಾನು ನಾನಾಗಿಯೇ ತೆವಳುವಾಗ ಇರುವ ಖುಷಿ ... ಕ್ಷಣಿಕ ಹುಸಿ ರೆಕ್ಕೆ ಪುಕ್ಕ  ,  ಅಂಟಿಸಿಕೊಂಡು ಹಾರುವಾಗ  ಇರಲಾರದು. ಸದಾ ಕಲ್ಪನೆಯಲಿ ಮುಳುಗಿರೋ ಜೀವವೇ ಮೇಲೆ ಬಾ .... ವಾಸ್ತವದ ದಟ್ಟಹೊಗೆ  ಉಸಿರು ಕಟ್ಟಿಸಲಿದೆ. ಹೊಗೆಗೆ ಹೆದರಿ ಕಲ್ಪನೆಯ ಮುಸುಕಿನಲಿ ಮುಚ್ಚಿಟ್ಟು ಕೊಳ್ತೀಯಾ ...??

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.