ವಿಷಯಕ್ಕೆ ಹೋಗಿ

ಸುಮ್ಮನೇ ಹೀಗೆ

ನೆನೆಸಿಕೊಂಡಷ್ಟೂ ಭೀತಳಾಗುತ್ತೆನೆ. .. ..

ನಿನ್ನೊಳಗಿನ ಕಡಲು ಶಾಂತವಾಗುವುದ ಕಂಡು....

ಇನ್ನೊಂದಷ್ಟು ದಿನಕ್ಕೆ 
ನನ್ನ ನಿನ್ನ ನಡುವಿನ ಬಂಧದ ಪರಿಧಿಯು ಮಗ್ಗುಲು ಬದಲಾಯಿಸಿಕೊಳ್ಳುತ್ತದೆ.
ಕೇವಲ ಅಳುವನು ಕೊಡುಗೆ ಕೊಟ್ಟ ನಿನ್ ಮೇಲೊಂದು ಪುಟ್ಟ ಮುನಿಸಿದೆ .
ಮುದ್ದು ಅಂತ ರಮಿಸುವಾಗ ಮರೆಯುತಿದ್ದ ಜಗದ ಜಂಜಡ ಈಗ ನೆನಪಾಗಿದೆ.
ಮತ್ತೆ ಅವನಿಯಾಗಿದ್ದೇನೆ ಮಳೆಯಾಗಿ ಸುರಿದುಬಿಡು ನೀನು
ಇರುವಿನಂಗಳವ ದಾಟಿ...

ಕಾವ್ಯ ಎಸ್ ಕೋಳಿವಾಡ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...