ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಹರಿ

ಮನಸಿನ ಆಳದಲಿ ತಂತಾನೇ ಹುಟ್ಟಿ ಬರುವ ಲಹರಿಗಳಿಗೆ ಲೆಕ್ಕವಿಡಲಿ ಹೇಗೆ ಹೇಳು ... ಮನಸು ನಿನ್ನ ಹಿಂದೆ ಓಡಿ ಮರೆತೇ ಹೋಗಿವೆ ಪದಗಳು...

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಈ ನೆನಪುಗಳೇ ಹೀಗೆ..

ನೆನಪಿನ ಕಂತೆಯದು ಬಿಚ್ಚಿದಷ್ಟೂ ಗೋಜಲು ಅನುಭವಕೆ ಒಂದಷ್ಟು ಫಸಲು ಭಾವುಕತೆಗೆ ಒಂದಷ್ಟು ನೆರಳು ಮನಸೆಂಬ ಆಭರಣದ ಹೊಳೆವ ಹರಳು ಇದು ತಪ್ಪು ಇದು ಸರಿ ಎಂದು ತಿಳಿಸಿ ತಿದ್ದುವ ಕರುಳು ಅದು ಅನುಭಾವದ ಒರಳ...

ಸಮಾಧಿ .

ಸಮಾಧಿ ಕಟ್ಟಿ ಬಿಟ್ಟಿದ್ದೇನೆ ನನ್ನೊಳಗಿನ ಕನಸುಗಳಿಗೆ ..----------- ಮುದ್ದು ಕೂಸಿನ ತರದ ಕನಸುಗಳವು ಅದೆಷ್ಟು ಪ್ರೀತಿಸಿದ್ದೆ ಅವುಗಳನ್ನು ಇಂದು ಪ್ರತಿಯೊಂದೂ ಕಲ್ಲಿಗೆ ಕುಕ್ಕಿ  ಕೊಲೆಗೈಯಲ್ಪಟ್ಟಿವೆ... ಕೊಲ...

ಉರಿಯ ಉಯ್ಯಾಲೆ

ನನ್ನ ಮೆಚ್ಚಿನ ಪುಸ್ತಕ : ಉರಿಯ ಉಯ್ಯಾಲೆ ಪುಸ್ತಕ ಓದೋದು ನನ್ನ ಹವ್ಯಾಸ .ಓದ್ತ ಓದ್ತಾ ನಾನೇ ಆ ಪಾತ್ರವಾಗಿ ತನ್ಮೂಲಕ ಆ ಪಾತ್ರದ ಭಾವನೆಗಳನ್ನು ಅರಿಯೋದು ನನಗೆ ಇಷ್ಟ ಇದು ದ್ರೌಪದಿಯ ಸ್ವಗತ. ಹೆಸರಿಗೆ ತಕ್...

ಭಾವ ಬಿಂದು

ಭಾವಭಿತ್ತಿಯ ತುಂಬಾ ಕಪ್ಪು ಮೋಡದ ಮುಸುಕು ಸುರಿಯ ಬಾರದೇನು ಹನಿ ಮಳೆಯಾಗಿ ಭಾವ ಬಿಂದುಗಳಾಗಿ ... ಮನಕೆ ತಂಪನೆರೆಯುವಂತಹ  ಮಂಜಿನ ಹನಿಯಾಗಿ .... ಒಲುಮೆಯ ಬತ್ತಿದೆದೆಯಲಿ  ಪ್ರೀತಿ ಹಸಿರು ಚಿಗುರುವಂತೆ