ಲಹರಿ ಡಿಸೆಂಬರ್ 29, 2015 ಮನಸಿನ ಆಳದಲಿ ತಂತಾನೇ ಹುಟ್ಟಿ ಬರುವ ಲಹರಿಗಳಿಗೆ ಲೆಕ್ಕವಿಡಲಿ ಹೇಗೆ ಹೇಳು ... ಮನಸು ನಿನ್ನ ಹಿಂದೆ ಓಡಿ ಮರೆತೇ ಹೋಗಿವೆ ಪದಗಳು... ಇನ್ನಷ್ಟು ಓದಿ
ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ ಡಿಸೆಂಬರ್ 22, 2015 ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ... ಈ ಸಾಲುಗಳ... ಇನ್ನಷ್ಟು ಓದಿ